ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ್ದೇ ತಪ್ಪಾಯ್ತಾ? ಆಪ್ತ ಗೆಳೆಯನನ್ನೇ ಕಲ್ಲಿನಿಂದ ಜಜ್ಜಿ ಕೊಂದ ಪಾಪಿ!
ಬೆಳಗಾವಿ: ಕ್ಷಣಿಕ ಆವೇಶ ಹಾಗೂ ಮದ್ಯದ ಅಮಲು ಮತ್ತೊಂದು ಬಲಿಯನ್ನ ಪಡೆದಿದೆ. ಗಂಡು ಮಗು ಜನಿಸಿದ ಖುಷಿಗೆ ಪಾರ್ಟಿ ಕೇಳಿದ ಆಪ್ತ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ವಣ್ಣೂರ ಗ್ರಾಮದ ನಿವಾಸಿ ಹಣಮಂತಪ್ಪ ಇಟಗಿ ಕೊಲೆಯಾದ ದುರ್ದೈವಿ. ಕ್ರೈಂ ಹಿನ್ನೆಲೆ: ಪಾರ್ಟಿ ಕೇಳಿದ್ದೇ ಕೊಲೆಯಲ್ಲಿ ಅಂತ್ಯ! ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ವಿಶ್ವನಾಥ ಪೂಜೇರಿಗೆ ಇತ್ತೀಚೆಗಷ್ಟೇ ಗಂಡು ಮಗು ಜನಿಸಿತ್ತು. ಇದೇ ಖುಷಿಯಲ್ಲಿ […]
ಮತ್ತಷ್ಟು ಓದಿ..
