ಶಿವಮೊಗ್ಗದಲ್ಲಿ ಭೀಕರ ದುರಂತ: ಗಾಂಜಾ ದೂರು ನೀಡಲು ಹೊರಟಿದ್ದ ಅಜ್ಜಿಯ ಕೊಲೆ; ಹಲ್ಲೆ ನಡೆಸಿದ ಮೊಮ್ಮಗನ ಕಾಲಿಗೆ ಗುಂಡಿಕ್ಕಿದ ಪೊಲೀಸರು!

ಶಿವಮೊಗ್ಗ: ಗಾಂಜಾ ವ್ಯಸನದ ಕರಾಳ ಮುಖಕ್ಕೆ ಶಿವಮೊಗ್ಗ ನಗರ ಸಾಕ್ಷಿಯಾಗಿದ್ದು, ವ್ಯಸನದ ವಿರುದ್ಧ ದೂರು ನೀಡಲು ಹೊರಟಿದ್ದ ಹೆತ್ತ ಅಜ್ಜಿಯನ್ನೇ ಮೊಮ್ಮಗನೊಬ್ಬ ಸೈಜುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಿಳಘಟ್ಟದ ಆನಂದರಾವ್ ಬಡಾವಣೆಯಲ್ಲಿ ನಡೆದಿದೆ. ಇತ್ತ ಅಜ್ಜಿಯನ್ನು ಕೊಂದ ಕಟುಕ ಮೊಮ್ಮಗನನ್ನು ಬಂಧಿಸಲು ಹೋದ ಪೊಲೀಸರ ಮೇಲೂ ಆತ ಚಾಕುವಿನಿಂದ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನೆಲೆ: ಗಾಂಜಾ ದೂರು ನೀಡಿದ್ದೇ ಮುಳುವಾಯ್ತು! ಶಿವಮೊಗ್ಗ ನಗರದ […]

ಮತ್ತಷ್ಟು ಓದಿ..

ಪ್ರತಿಷ್ಠಿತ ವೈದ್ಯೆ ಮತ್ತು ವೈದ್ಯೆಯ ಪುತ್ರ ನೆಣಿಗೆ ಶರಣು: ಈ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದು ಬರೋಬ್ಬರಿ ಐದು ಮಂದಿ

ಶಿವಮೊಗ್ಗ: ಆ ಮನೆಯಲ್ಲಿ ಬರೋಬ್ಬರಿ ಐವರು ನೇಣಿಗೆ ಶರಣಾಗಿದ್ದಾರೆ. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ಅದ್ರಲ್ಲೂ ನಿನ್ನೆ ತಾಯಿ ಮತ್ತು ಮಗ ಇಬ್ಬರೂ, ಒಬ್ಬರಿಗೆ ಗೊತ್ತಿಲ್ಲದೇ, ಮತ್ತೊಬ್ಬರು ನೇಣಿಗೆ ಶರಣಾಗಿದ್ದಾರೆ. ಮತ್ತೊಬ್ಬರಿಗೆ ಬುದ್ಧಿ ಹೇಳಿ, ಧೈರ್ಯ ತುಂಬಿ ತಿದ್ದಬೇಕಿದ್ದ ವೈದ್ಯೆಯೇ ನೇಣಿಗೆ ಶರಣಾಗಿರೋದು ಒಂದೆಡೆಯಾದ್ರೆ ಅಮ್ಮನ ಹತ್ರ ಜಗಳವಾಡಿಕೊಂಡ ಮಗ ಕೂಡ ನೇಣಿನ ಕುಣಿಕೆಗೆ ಕೊರಳು ಕೊಟ್ಟು ದುರಂತ ಅಂತ್ಯ ಕಂಡಿದ್ದಾರೆ. ಹೌದು, ಇಲ್ಲಿ ಥೇಟ್ ವಿಲ್ಲಾ ರೀತಿಯಲ್ಲಿ ಕಾಣುತ್ತಿರುವ ಈ ಐಷಾರಾಮಿ ಮನೆಯಲ್ಲಿ ಇದುವರೆಗೂ ಬರೋಬ್ಬರಿ […]

ಮತ್ತಷ್ಟು ಓದಿ..