ಬೆಳಗಾವಿಯಲ್ಲಿ ‘ಕತ್ತಿ’ ವರ್ಸಸ್ ‘ಜಾರಕಿಹೊಳಿ’ ಟಾಕ್ ವಾರ್: ರಮೇಶ್ ಕತ್ತಿಗೆ ರಾಜಕೀಯ ಪಾಠ ಮಾಡಿದ ಸತೀಶ್!
ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣದಲ್ಲಿ ಸದಾ ಒಂದಿಲ್ಲೊಂದು ರಾಜಕೀಯ ಸಂಚಲನ ಸೃಷ್ಟಿಯಾಗುತ್ತಲೇ ಇರುತ್ತದೆ. ಇದೀಗ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವೆ ಭಾರಿ ವಾಕ್ಸಮರ ಶುರುವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಿಚ್ಚು ಈಗಿನಿಂದಲೇ ಹೊತ್ತಿಕೊಂಡಿದೆ. ಮಾಜಿ ಸಂಸದ ರಮೇಶ್ ಕತ್ತಿ ಅವರ ಬಹಿರಂಗ ಸವಾಲಿಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಸೈಲೆಂಟ್ ಶೈಲಿಯಲ್ಲಿ ಮಾತಿನಲ್ಲೇ ತಿವಿಯುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ರಮೇಶ್ ಕತ್ತಿ ಹಾಕಿದ್ದ ಸವಾಲೇನು? ಇತ್ತೀಚೆಗೆ ಹುಕ್ಕೇರಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ […]
ಮತ್ತಷ್ಟು ಓದಿ..
