ಶಿವಮೊಗ್ಗದಲ್ಲಿ ಭೀಕರ ದುರಂತ: ಗಾಂಜಾ ದೂರು ನೀಡಲು ಹೊರಟಿದ್ದ ಅಜ್ಜಿಯ ಕೊಲೆ; ಹಲ್ಲೆ ನಡೆಸಿದ ಮೊಮ್ಮಗನ ಕಾಲಿಗೆ ಗುಂಡಿಕ್ಕಿದ ಪೊಲೀಸರು!
ಶಿವಮೊಗ್ಗ: ಗಾಂಜಾ ವ್ಯಸನದ ಕರಾಳ ಮುಖಕ್ಕೆ ಶಿವಮೊಗ್ಗ ನಗರ ಸಾಕ್ಷಿಯಾಗಿದ್ದು, ವ್ಯಸನದ ವಿರುದ್ಧ ದೂರು ನೀಡಲು ಹೊರಟಿದ್ದ ಹೆತ್ತ ಅಜ್ಜಿಯನ್ನೇ ಮೊಮ್ಮಗನೊಬ್ಬ ಸೈಜುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಿಳಘಟ್ಟದ ಆನಂದರಾವ್ ಬಡಾವಣೆಯಲ್ಲಿ ನಡೆದಿದೆ. ಇತ್ತ ಅಜ್ಜಿಯನ್ನು ಕೊಂದ ಕಟುಕ ಮೊಮ್ಮಗನನ್ನು ಬಂಧಿಸಲು ಹೋದ ಪೊಲೀಸರ ಮೇಲೂ ಆತ ಚಾಕುವಿನಿಂದ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನೆಲೆ: ಗಾಂಜಾ ದೂರು ನೀಡಿದ್ದೇ ಮುಳುವಾಯ್ತು! ಶಿವಮೊಗ್ಗ ನಗರದ […]
ಮತ್ತಷ್ಟು ಓದಿ..
